ಸಿರಾಖನ
ಗ್ರಂಥದಿಂದ ವಾಚನ 44: 1, 10-15
ನಮ್ಮನ್ನು ಪಡೆದ
ನಮ್ಮ
ಕುಲದ ಮೂಲಪಿತೃಗಳಿಗೆ.
ಕುಲದ ಮೂಲಪಿತೃಗಳಿಗೆ.
ಅವರು
ದಯಾಳುಗಳಾಗಿದ್ದರು
ಮರೆತುಹೋಗಲಿಲ್ಲ
ಅವರ ಸತ್ಕಾರ್ಯಗಳು.
ಒಳ್ಳೆಯ ಸೊತ್ತು
ಸದಾ ಉಳಿಯುವುದು
ಅವರ ಪೀಳಿಗೆಯಲ್ಲಿ
ಅವರ ಪೀಳಿಗೆಯಲ್ಲಿ
ಅವರ ಮಕ್ಕಳೂ ಸಹ
ನೆಲೆಯಾಗಿ ನಿಲ್ಲುವರು
ಅದರ ಅನ್ವೇಷಣೆಯಲ್ಲಿ
ಅದರ ಅನ್ವೇಷಣೆಯಲ್ಲಿ
ಉಳಿಯುವುದು ಅವರ
ಸಂತಾನ ಎಂದೆಂದಿಗೂ
ಅವರ ಗೌರವ
ಅಳಿಸಿಹೋಗದು.
ಸಮಾಧಾನದಲ್ಲಿ
ಅವರ
ದೇಹಗಳಿಗೆ ಸಮಾಧಿಯಾಯಿತು
ದೇಹಗಳಿಗೆ ಸಮಾಧಿಯಾಯಿತು
ಜೀವಂತವಾಗುವುದು
ಅವರ
ಹೆಸರು ತಲತಲಾಂತರದವರೆಗೂ.
ಹೆಸರು ತಲತಲಾಂತರದವರೆಗೂ.
ಕುಲದವರು
ಪ್ರಸಿದ್ದಪಡಿಸುವರು
ಅವರ ಜ್ಞಾನವನು
ಅವರ ಜ್ಞಾನವನು
ಸಭೆಯು ಸಾರುವುದು
ಅವರ ಕೀರ್ತಿಯನು
ಕೀರ್ತನೆ 132 : 11, 13-14, 17-18
ಶ್ಲೋಕ : ಪಿತಾಮಹ ದಾವೀದರಸನ ಸಿಂಹಾಸನವನ್ನು
ಸರ್ವೇಶ್ವರನಾದ
ದೇವರು ಆತನಿಗೆ ಕೊಡುವರು|
ಸಂತ ಮತ್ತಾಯನು
ಬರೆದ ಶುಭಸಂದೇಶದಿಂದ ವಾಚನ 13: 16-17
No comments:
Post a Comment