ಈ ದಿನ ಕರ್ತರು
ವೇದದ ನೀತಿಯ ಮೇರೆಗೆ
ಸಾಧಿಸಿ ಉತ್ಥಾನರಾದರು
ಅಲ್ಲೆಲೂಯ ಅಲ್ಲೆಲ್ಲೂಯ ಅಲ್ಲೆಲ್ಲೂಯ
ಚಿಂತೆಯ ತೊಲಗಿಸಿ
ಸಂತಸವನ್ನು ಕರುಣಿಸಿ
ಶಾಂತಿ ಸಮಾಧಾನ ತಂದರು
ಅಲ್ಲೆಲೂಯ ಅಲ್ಲೆಲ್ಲೂಯ ಅಲ್ಲೆಲ್ಲೂಯ
ಪಾಸ್ಖ ಹಬ್ಬದ ಶುಭಾಶಯಗಳು
ಮೊದಲನೇ ವಾಚನ: ಪ್ರವಾದಿ ಯೆಶಾಯನ ಗ್ರಂಥ 7:1-9 ಅದು ಆಹಾಜನ ಕಾಲ. ಇವನು ಯೋತಾಮನ ಮಗ, ಉಜ್ಜೀಯನ ಮೊಮ್ಮಗ, ಜುದೇಯದ ಅರಸ. ಇವನ ಕಾಲದಲ್ಲಿ ಸಿರಿಯದ ಅರಸ ರೆಚೀನ ಮತ್ತು ರೆಮ...
No comments:
Post a Comment