ಪಾಸ್ಖ ಹಬ್ಬದ ಶುಭಾಶಯಗಳು

ಈ ದಿನ ಕರ್ತರು 
ವೇದದ ನೀತಿಯ ಮೇರೆಗೆ
ಸಾಧಿಸಿ ಉತ್ಥಾನರಾದರು
ಅಲ್ಲೆಲೂಯ ಅಲ್ಲೆಲ್ಲೂಯ ಅಲ್ಲೆಲ್ಲೂಯ

ಚಿಂತೆಯ ತೊಲಗಿಸಿ
ಸಂತಸವನ್ನು ಕರುಣಿಸಿ
ಶಾಂತಿ ಸಮಾಧಾನ ತಂದರು
ಅಲ್ಲೆಲೂಯ ಅಲ್ಲೆಲ್ಲೂಯ ಅಲ್ಲೆಲ್ಲೂಯ

ಪಾಸ್ಖ ಹಬ್ಬದ ಶುಭಾಶಯಗಳು

No comments:

Post a Comment

15.07.2026 - ಯೇಸುಸ್ವಾಮಿ ಅದ್ಭುತ ಕಾರ್ಯಗಳನ್ನು ಹೇರಳವಾಗಿ ಮಾಡಿದ್ದರೋ ಆ ಪಟ್ಟಣಗಳ ಜನರೇ ಪಾಪಕ್ಕೆ ವಿಮುಖರಾಗಲಿಲ್ಲ

  ಮೊದಲನೇ ವಾಚನ: ಪ್ರವಾದಿ ಯೆಶಾಯನ ಗ್ರಂಥ 7:1-9 ಅದು ಆಹಾಜನ ಕಾಲ. ಇವನು ಯೋತಾಮನ ಮಗ, ಉಜ್ಜೀಯನ ಮೊಮ್ಮಗ, ಜುದೇಯದ ಅರಸ. ಇವನ ಕಾಲದಲ್ಲಿ ಸಿರಿಯದ ಅರಸ ರೆಚೀನ ಮತ್ತು ರೆಮ...