ಈ ದಿನ ಕರ್ತರು
ವೇದದ ನೀತಿಯ ಮೇರೆಗೆ
ಸಾಧಿಸಿ ಉತ್ಥಾನರಾದರು
ಅಲ್ಲೆಲೂಯ ಅಲ್ಲೆಲ್ಲೂಯ ಅಲ್ಲೆಲ್ಲೂಯ
ಚಿಂತೆಯ ತೊಲಗಿಸಿ
ಸಂತಸವನ್ನು ಕರುಣಿಸಿ
ಶಾಂತಿ ಸಮಾಧಾನ ತಂದರು
ಅಲ್ಲೆಲೂಯ ಅಲ್ಲೆಲ್ಲೂಯ ಅಲ್ಲೆಲ್ಲೂಯ
ಪಾಸ್ಖ ಹಬ್ಬದ ಶುಭಾಶಯಗಳು
ಮೊದಲನೆಯ ವಾಚನ: 1 ಪೇತ್ರ 2:2-5,9-12 ಸಹೋದರರೇ, ಹೊಸಜನ್ಮ ಪಡೆದ ಶಿಶುಗಳಂತೆ, ಶುದ್ಧವಾದ ಆಧ್ಯಾತ್ಮಿಕ ಹಾಲಿಗಾಗಿ ಹಂಬಲಿಸಿರಿ; ಅದನ್ನು ಕುಡಿದು ಬೆಳೆಯುತ್ತಾ. ಜೀವೋದ್...
No comments:
Post a Comment